ಕೊಲೆಯತ್ನ ಆರೋಪಿ ಸೆರೆ

Update: 2016-05-12 18:12 GMT


ಮಂಗಳೂರು, ಮೇ 12: ತೊಕ್ಕೊಟ್ಟು ಟಿ.ಸಿ.ರೋಡ್ ಸಮೀಪದ ನಿವಾಸಿ ಧನರಾಜ್ (25) ಎಂಬಾತನ ಕೊಲೆಯತ್ನ ಪ್ರಕರಣಕ್ಕೆ ಸಂಬಂಸಿದಂತೆ ಸಿಸಿಬಿ ಪೊಲೀಸರು ಮಿಲ್ಲತ್ ನಗರ ನಿವಾಸಿ ೈಝಿ ಯಾನೆ ಮುಹಮ್ಮದ್ ಯಾಝ್ (20)ನನ್ನು ಬಂಸಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News