ಕೇರಳ ವಿಧಾನಸಭೆ ಚುನಾವಣೆ: ಮದ್ಯದಂಗಡಿ ಬಂದ್

Update: 2016-05-12 18:15 GMT


  ಮಂಗಳೂರು, ಮೇ 12: ಕೇರಳ ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಗಡಿಭಾಗದಿಂದ ಕೇರಳ ರಾಜ್ಯಕ್ಕೆ ಮದ್ಯ ಮಾರಾಟ ಹಾಗೂ ಸಾಗಣೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಕೇರಳ ಗಡಿ ಭಾಗದ 3 ಕಿ.ಮೀ. ವ್ಯಾಪ್ತಿಯಲ್ಲಿನ ಎಲ್ಲ ರೀತಿಯ ಮದ್ಯದಂಗಡಿಗಳನ್ನು ಮೇ 14ರಂದು ಮಧ್ಯರಾತ್ರಿ 12ರಿಂದ ಮೇ 16ರ ಮಧ್ಯರಾತ್ರಿ 12ರವರೆಗೆ ಬಂದ್ ಮಾಡಿ ಮದ್ಯ ಮುಕ್ತ ದಿನಗಳೆಂದು ಜಿಲ್ಲಾಕಾರಿ ಎ.ಬಿ.ಇಬ್ರಾಹೀಂ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News