ಭಟ್ಕಳ: ಮಧುಮೇಹಜಾಗೃತಿ ನಡಿಗೆಗೆ ಮುಝಮ್ಮಿಲ್ ಕಾಝಿಯಾ ಚಾಲನೆ
Update: 2016-05-22 11:45 GMT
ಭಟ್ಕಳ: ಇಲ್ಲಿನ ಸುಲ್ತಾನ್ಯುತ್ ವೆಲ್ಫೆರ್ ಅಸೋಸಿಯೇಶನ್ ವತಿಯಿಂದ ಮಧುಮೇಹ ರೋಗದ ಕುರಿತು ಜನಜಾಗೃತಿ ಮೂಡಿಸುವುದಕ್ಕಾಗಿ ಬೀಟ್ಡಯಾಬಿಟೀಸ್ ಎಂಬ ವಿನೂತಜಾಗೃತಿ ನಡಿಗೆಯನ್ನುಕರ್ನಾಟಕರಾಜ್ಯ ಸಾಂಬಾರುಅಭಿವೃದ್ಧಿ ಮಂಡಳಿ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ಕಾಝಿಯಾರವಿವಾರ ಬೆಳಿಗ್ಗೆ ಇಲ್ಲಿನತಾಲೂಕುಕ್ರಿಡಾಂಗಣದಲ್ಲಿ ಚಾಲನೆ ನೀಡಿದರು.
ಮಧುಮೇಹರೋಗದಕುರಿತಂತೆಜನಜಾಗೃತಿ ಮೂಡಿಸುವಉದ್ದೇಶದೊಂದಿಗೆಆರಂಭಗೊಂಡ ಈ ನಡಿಗೆಯು ರಾ.ಹೆ.66ರ ಮೂಲಕ ಶಮ್ಸುದ್ದೀನ್ ಸರ್ಕಲ್ತಲುಪಿ ನಂತರಇಸ್ಲಾಮಿಯಾಆಂಗ್ಲೋಉರ್ದು ಪ್ರೌಢಶಾಲೆಯ ಮೈದಾನದಲ್ಲಿ ಸಮಾರೂಗೋಂಡಿತು.
ಮಧುಮೇಹಜಾಗೃತಿ ನಡಿಗೆಯಲ್ಲಿ ಸುಲ್ತಾನ್ ಅಸೋಸಿಯೇಶನ್ ಅಧ್ಯಕ್ಷಎಂ.ಎಂ.ಅಝೀಮ್ ಮಂಡೆ, ಸಂಚಾಲಕ ಎಸ್.ಎಂ.ಸೈಯ್ಯದ್ ಪರ್ವೆರ್, ನಝೀರ್ ಕಾಶಿಮಜಿ ಮುಂತಾದವರು ಉಪಸ್ಥಿತರಿದ್ದರು.