ಶಾಲಾ ಮಕ್ಕಳ ಸುರಕ್ಷತಾ ಕ್ರಮ: ಜು.2ರಂದು ಸಭೆ
Update: 2016-06-27 18:38 GMT
ಉಡುಪಿ, ಜೂ.27: ಶಾಲಾ ಮಕ್ಕಳ ಪ್ರಯಾಣದ ವೇಳೆ ಸುರಕ್ಷತಾ ಕ್ರಮ ವನ್ನು ಅನುಸರಿಸುವ ನಿಟ್ಟಿನಲ್ಲಿ ಜು.2ರಂದು ಪೂರ್ವಾಹ್ನ 11ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಸಭೆ ಕರೆ ಯಲಾಗಿದೆ.
ಸಭೆಯಲ್ಲಿ ಆಟೋರಿಕ್ಷಾ ಚಾಲ ಕರು, ಮಾಲಕರು, ಟ್ಯಾಕ್ಸಿಮೆನ್ ಅಸೋಸಿಯೇಶನ್, ಬಸ್ ಮಾಲಕರ ಸಂಘದ ಪದಾಧಿಕಾರಿಗಳು ಪೋಷಕರು ಹಾಜರಿರುವವಂತೆ ಪ್ರಕಟನೆ ತಿಳಿಸಿದೆ.