ನಾಳೆ ಉಡುಪಿಗೆ ಸಚಿವ ಕೃಷ್ಣ ಬೈರೇಗೌಡ

Update: 2016-07-08 18:38 GMT

ಉಡುಪಿ, ಜು.8: ಕೃಷಿ ಸಚಿವ ಕೃಷ್ಣ ಬೈರೇಗೌಡ ಜು.10ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 10:30ರಿಂದ 12ರವರೆಗೆ ಬ್ರಹ್ಮಾವರ ಅಗ್ರಹಾರದ ಗುಚ್ಛ ಗ್ರಾಮದಲ್ಲಿ ಯಾಂತ್ರೀಕೃತ ಭತ್ತ ನಾಟಿಯ ಆಂದೋಲನವನ್ನು ಉದ್ಘಾಟಿಸುವ ಸಚಿವರು, ಮಧ್ಯಾಹ್ನ 12:15ಕ್ಕೆ ಬ್ರಹ್ಮಾವರದಲ್ಲಿ ರೈತ ಸಂಪರ್ಕ ಕೇಂದ್ರ, ಅಪರಾಹ್ನ 3ಕ್ಕೆ ಕಾರ್ಕಳದಲ್ಲಿ ನೂತನ ಕೃಷಿ ಯಂತ್ರಧಾರೆ ಕೇಂದ್ರ ಉದ್ಘಾಟಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News