ವಾರಸುದಾರರಿಗೆ ಸೂಚನೆ
Update: 2016-07-22 18:14 GMT
ಉಡುಪಿ, ಜು.22: ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ಒಳರೋಗಿಂಾಗಿ ದಾಖಲು ಮಾಡಲಾದ ಸುಮಾರು 48 ವರ್ಷ ಪ್ರಾಯದ ಮಹಾದೇವ ಕೇರಾಫ್ ಮಲ್ಲಪ್ಪ, ಕೃಷಿ ಮಾರುಕಟ್ಟೆ ಆದಿಉಡುಪಿ ಎಂಬ ವಿಳಾಸದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಇವರ ವಾರಸುದಾರರು ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರದ ದೂ.ಸಂ: 0820-2520555ನ್ನು ಸಂಪರ್ಕಿಸುವಂತೆ ಜಿಲ್ಲಾ ಆಸ್ಪತ್ರೆ ಪ್ರಕಟನೆ ತಿಳಿಸಿದೆ.