ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ನೂತನ ಪದಾಧಿಕಾರಿಗಳ ಆಯ್ಕೆ

Update: 2016-07-27 13:13 GMT

 ಉಳ್ಳಾಲ, ಜು.27: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ನೂತನ ಪದಾಧಿಕಾರಿಗಳಾಗಿ ಇತ್ತೀಚೆಗೆ ಎಸ್‌ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಇವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಎಸ್ಸೆಸ್ಸಫ್ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮನ್ಸೂರ್ ಅಹ್ಮದ್ ಹಳೆಕೋಟೆ ಉದ್ಘಾಟಿಸಿದರು. ಮಹಮ್ಮದ್ ಮದನಿ ದುಆ ಮಾಡಿದರು ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಖುಬೈಬ್ ತಂಙಳ್, ಉಪಾಧ್ಯಕ್ಷರುಗಳಾಗಿ ಮಹಮ್ಮದ್ ಮದನಿ ಹಳೆಕೋಟೆ, ನವಾರ್ ಅಮ್ಜದಿ, ಶಬ್ಬಿರ್ ಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಕೊಟೇಪುರ, ಕಾರ್ಯದರ್ಶಿಯಾಗಿ ಸಿರಾಜ್, ತಾಜುದ್ದೀನ್ ಹಳೆಕೋಟೆ, ಹಫೀರ್ ಕೋಡಿ ಕೋಶಾಧಿಕಾರಿಯಾಗಿ ಇಲ್ಯಾಸ್ ಕೈಕೊ, ಕ್ಯಾಪಸ್ ಕಾರ್ಯದರ್ಶಿ ನೌಫಲ್ ಕೊಟೇಪುರ, ಇಶಾರ ಅಮೀರ್ ಅಬ್ದುಲ್ ಘನಿ, ರೀಡ್ ಪ್ಲಸ್ ಅಮೀರಾಗಿ ಹನೀಫ್ ಬೊಟ್ಟು, ಎಸ್‌ಬಿಎಸ್ ನಿರ್ದೇಶಕರಾಗಿ ಅಹ್ಸನ್ ಒಂಬತ್ತುಕೆರೆ, ಉಳ್ಳಾಲ ಮುತ್ತಲ್ಲಿಮ್ ವಿಂಗ್ ಅಮೀರಾಗಿ ಮುಝಮ್ಮಿಲ್ ಉಸ್ತಾದ್.

ಅಲ್ ಅಮೀನ್ ರಿಲೀಫ್ ಅಧ್ಯಕ್ಷರಾಗಿ ಮನ್ಸೂರ್ ಅಹ್ಮದ್ ಹೊಂಬೆಳಕು ಉಪಾಧ್ಯಕ್ಷರುಗಳಾಗಿ ಮುಸ್ತಫ ಮಾಸ್ಟರ್ ಮುಕ್ಕಚೇರಿ, ತ್ವಾಹ ಕೊಟೇಪುರ, ಪ್ರ.ಕಾರ್ಯದರ್ಶಿ ಅತೀಕ್ ಕೋಡಿ, ಕಾರ್ಯದರ್ಶಿಗಳಾಗಿ ಮುಹಮ್ಮದ್ ಕೈಕೊ, ಹನೀಫ್ ಕಿಲಿರಿಯ ನಗರ್, ಕೊಶಾದಿಕಾರಿ ಫಾರೂಕ್ ತೋಟ ಲೆಕ್ಕ ಪರಿಶೋದಕ ಫಾರೂಕ್ ಬೊಟ್ಟು ಸಂಚಾಲಕ ಸತ್ತಾರ್ ಮೇಲಂಗಡಿ, ಸಾಂತ್ವಾನ ವಿಭಾಗದ ಸದಸ್ಯರುಗಳಾಗಿ ಮುನೀರ್ ಸಖಾಫಿ ಸುಂದರಿಬಾಗ್, ಬಶೀರ್ ಸಖಾಫಿ ಬಸ್ತಿಪಡ್ಪು, ಯೂಸುಫ್ ಮುಸ್ಲಿಯಾರ್ ಉಳ್ಳಾಲ ಬೈಲ್ ಸಹಿತ 27 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮುಝಮ್ಮಿಲ್ ಕೊಟೇಪುರ ಸ್ವಾಗತಿಸಿ, ತಾಜುದ್ದೀನ್ ಹಳೆಕೋಟೆ ದನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News