ದಂಪತಿಗೆ ಹಲ್ಲೆ: ದೂರು ದಾಖಲು

Update: 2016-07-28 18:04 GMT

 ಮಂಜೇಶ್ವರ, ಜು.28: ಬಾಯಾರು ಬಳ್ಳೂರು ನಿವಾಸಿ ಇಬ್ರಾಹೀಂ ಕುಂಞಿಯವರ ಪುತ್ರ ಅಬ್ದುಲ್ ರಹ್ಮಾನ್(45) ಮತ್ತು ಅವರ ಪತ್ನಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳೂರು ನಿವಾಸಿಗಳಾದ ಎಂ.ಕೆ.ಮುಹಮ್ಮದ್ ಕುಂಞಿ(50) ಮತ್ತು ಇಬ್ರಾಹೀಂ ಬುಹ್ರಾನ್(22) ವಿರುದ್ಧ ಮಂಜೇಶ್ವರ ಪೊಲೀಸರು ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News