ನಾಳೆ ವಿದ್ಯುತ್ ನಿಲುಗಡೆ

Update: 2016-08-09 18:43 GMT

ಮಂಗಳೂರು, ಆ.9: ಕೆಪಿಟಿಸಿಎಲ್ ವತಿಯಿಂದ 220 ಕೆವಿ ಟಿಎಸ್‌ಟಿನಿಂದ ಹೊರಡುವ 110 ಕೆವಿ ಕಾವೂರು ಬೈಕಂಪಾಡಿ ಲೈನ್‌ನಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆ.11ರಂದು ಈ ಕೆಳಗಿನ ಪ್ರದೇಶ ಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆ ಮಾಡಲಾಗುವುದು. ಸಂಬಂಧಪಟ್ಟ ಗ್ರಾಹಕರು ಗಮನಿಸಿ ಮೆಸ್ಕಾಂನೊಂದಿಗೆ ಸಹಕರಿಸುವಂತೆ ಕೋರಿದೆ.

ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗುವ ಪ್ರದೇಶ ಗಳು:   ಎನ್.ಎಂ.ಪಿ.ಟಿ, ಯು.ಪಿ.ಸಿ.ಎಲ್, ಬ್ರೈಟ್ ಪ್ಯಾಕೇಜರ್ಸ್‌, ರುಚಿಸೋಯ, ರಾಜಶ್ರೀ ಪ್ಯಾಕೇಜರ್ಸ್‌, ಎಂ.ಸಿ.ಎಫ್, ಎಂ.ಆರ್.ಪಿ.ಎಲ್, ಅಂಬುಜಾ ಸಿಮೆಂಟ್, ಕೋಸ್ಟಲ್ ಚಿಫ್ ಬೋರ್ಡ್, ತಣ್ಣೀರು ಬಾವಿ, ಮೀನಕಳಿಯ, ಹೊಸಬೆಟ್ಟು, ಚಿತ್ರಾಪುರ, ಬೈಕಂಪಾಡಿ, ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ, ಪಣಂಬೂರು, ಕೋಡಿಕಲ್, ಕೊಟ್ಟಾರ, ಬೆಂಗ್ರೆ, ತೋಟ ಬೆಂಗ್ರೆ, ಕಸಬ ಬೆಂಗ್ರೆ, ಕುದ್ರೋಳಿ ಬೆಂಗ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಬೆಳಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗುವ ಪ್ರದೇಶ ಗಳು: ಸುರತ್ಕಲ್, ಮುಲ್ಕಿ, ಕಾಟಿಪಳ್ಳ, ಕಿನ್ನಿಗೋಳಿ, ಚೇಳ್ಯಾರು, ಕುತ್ತೆತ್ತೂರು, ಹಳೆಯಂಗಡಿ, ಕಟೀಲು, ಮುಕ್ಕ, ಸಸಿಹಿತ್ಲು, ಎಚ್.ಪಿ.ಸಿ.ಎಲ್, ಬಿ.ಎ.ಎಸ್.ಎಪ್, ಎನ್.ಐ.ಟಿ.ಕೆ, ಭಾರತ್ ಬ್ಯಾರೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News