ನಾಳೆ ವಿದ್ಯುತ್ ನಿಲುಗಡೆ

Update: 2016-08-11 18:39 GMT

ಮಂಗಳೂರು, ಆ.11: ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆವಿ ಎಕ್ಕೂರು ಮತ್ತು 11 ಕೆವಿ ಪಂಪ್‌ವೆಲ್ ಫೀಡರ್‌ಗಳಲ್ಲಿ ಆ.13ರಂದು ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಾಗುರಿ, ಗರೋಡಿ, ಪಂಪ್‌ವೆಲ್, ಉಜ್ಜೋಡಿ, ಎಕ್ಕೂರು, ಜಪ್ಪಿನಮೊಗರು, ಕಡೆಕಾರ್ ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News