ಅಪುಲ್ ಇರಾ ಅವರ ಛಾಯಾಚಿತ್ರಕ್ಕೆ ಬಹುಮಾನ

Update: 2016-08-14 14:33 GMT

  ಮಂಗಳೂರು, ಆ.14: ಬಪ್ಪನಾಡುವಿನ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆದ ‘ತುಳುವ ಐಸಿರಿದ ಐಸ್ರ’ ಸಮ್ಮೇಳನ ಅಂಗವಾಗಿ ಏರ್ಪಡಿಸಿದ್ದ ತುಳು ಸಂಸ್ಕೃತಿ ಕುರಿತಾದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪತ್ರಿಕಾ ಛಾಯಾಗ್ರಾಹಕ ಅಪುಲ್ ಇರಾ ಅವರ ಛಾಯಾಚಿತ್ರಕ್ಕೆ ಪ್ರೋತ್ಸಾಹಕ ಬಹುಮಾನ ದೊರೆತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News