ಮದ್ರಸ ವಿದ್ಯಾರ್ಥಿ ಸಂಘಟನೆಗೆ ಆಯ್ಕೆ

Update: 2016-10-19 18:18 GMT

ಸುಳ್ಯ, ಅ.19: ಮದ್ರಸ ವಿದ್ಯಾರ್ಥಿ ಸಂಘಟನೆ ಎಸ್‌ಬಿಎಸ್ ಇದರ ಜಿಲ್ಲಾಧ್ಯಕ್ಷರಾಗಿ ಸುಳ್ಯ ರೇಂಜ್‌ನ ಗಾಂಧಿನಗರ ಮದ್ರಸದ ವಿದ್ಯಾರ್ಥಿ ಅಬ್ದುಲ್ ಬಶೀರ್ ಆಯ್ಕೆಯಾಗಿದ್ದಾರೆ. ಪೈಚಾರ್ ಮದ್ರಸದ ನವಾಝ್ ಇವರನ್ನು ಜಿಲ್ಲಾ ಸಮಿತಿ ಸದಸ್ಯನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News