ಅಹವಾಲು ಸಲ್ಲಿಸಲು ವಿಶೇಷ ಕೌಂಟರ್

Update: 2016-10-31 18:02 GMT

 ಮಂಗಳೂರು, ಅ.31: ಮಂಗಳೂರು ತಾಲೂಕು ಮಟ್ಟದ ಜನಸಂಪರ್ಕ ಸಭೆ ನ.5ರಂದು ದೇರಳಕಟ್ಟೆಯ ಬಿ.ಸಿ.ಸಿ. ಸಭಾಂಗಣದಲ್ಲಿ ನಡೆಯಲಿದೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮುಂಚಿತವಾಗಿ ಮಂಗಳೂರು ತಾಲೂಕು ಕಚೇರಿಯಲ್ಲಿ (ಮಿನಿ ವಿಧಾನ ಸೌಧ) ಸ್ಥಾಪಿಸಿರುವ ವಿಶೇಷ ಕೌಂಟರ್‌ನಲಿ ್ಲ ಸಲ್ಲಿಸಬಹುದು. ಸಂಪರ್ಕ ಸಭೆಯಲ್ಲಿ ಈ ಅರ್ಜಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News