ನಾಳೆ, ವಿದ್ಯುತ್ ನಿಲುಗಡೆ,

Update: 2016-12-18 18:24 GMT

ಮಂಗಳೂರು, ಡಿ.18: ಮಧುವನ ಉಪಕೇಂದ್ರದಿಂದ ಹೊರಡುವ ಬಿಲ್ಲಾಡಿ, ಮಂದಾರ್ತಿ, ಮಣೂರು ವಿದ್ಯುತ್ ಮಾರ್ಗದಲ್ಲಿ ಪಾಲನಾ ಮತ್ತು ವಾಹಕ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಡಿ.20ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕೋಟ, ಕೋಟತಟ್ಟು, ಮಣೂರು, ಪಡುಕೆರೆ, ಬಿಲ್ಲಾಡಿ, ಶಿರೂರು, ವಂಡಾರು, ಹೆಗ್ಗುಂಜೆ, ಆವರ್ಸೆ, ಹಿಲಿಯಾಣ, ಮಂದಾರ್ತಿ ಹಾಗೂ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News