ಮಂಜೇಶ್ವರ : ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

Update: 2017-08-15 10:43 GMT

ಮಂಜೇಶ್ವರ,ಆ.15 : ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ವತಿಯಿಂದ  ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ದ್ವಜಾರೋಹಣ ನಡೆಯಿತು. ಏಕೋಪನ ಸಮಿತಿ ಕಛೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಬಶೀರ್ ಜಂಕ್ಷನ್ ದ್ವಜಾರೋಹಣಗೈದರು. ಈ ಸಂದರ್ಭ ಕೃಷ್ಣ ಶೆಟ್ಟಿಗಾರ್ , ಹಸೈನಾರ್ ಉದ್ಯಾವರ , ಸತೀಶ್ ಅಡಪ , ಹಮೀದ್ ಹೊಸಂಗಡಿ , ನಾರಾಯಣ ಕುಂಜತ್ತೂರು , ಚಿತ್ರಲೇಕ , ಕುಮುದಾ ಟೈಲರ್ ಮಂಜೇಶ್ವರ , ಗಣೇಶ್ , ಸುದರ್ಶನ್ , ವಿವೇಕ್ , ಆರಿಫ್ ಮಚ್ಚಂಪಾಡಿ , ಕಲೀಲ್ ಹೊಸಂಗಡಿ , ಯಾಕೂಬ್ ಜಾಹಿ, ಝೈನುದ್ದೀನ್ ಹಾಜಿ , ಬಿ.ಎಂ ಮೊಹಮ್ಮದ್ , ದಯಾನಂದ ಬಂಗೇರ  ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News