ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಓಣಂ ಆಚರಣೆ

Update: 2017-08-30 18:01 GMT

ಉಡುಪಿ, ಆ. 30: ಉಡುಪಿಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಮಳಿಗೆಯಲ್ಲಿಂದು ಓಣಂ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.

ಈ ಪ್ರಯುಕ್ತ ಮಳಿಗೆಯಲ್ಲಿ ಸರ್ವಧರ್ಮ ಸಮನ್ವಯದ ಹೂವಿನ ರಂಗೋಲಿ ಯನ್ನು ರಚಿಸಲಾಗಿತ್ತು. ಬಳಿಕ ಸುಮಾರು 31 ಬಗೆಯ ಖಾದ್ಯಗಳ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಳಿಗೆಯ ಮುಖ್ಯಸ್ಥ ಹಫೀಝ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News