​ಸೆ.4: ‘ಅಧ್ಯಕ್ಷರ ರಾಜೀನಾಮೆ’ ಕೃತಿ ಬಿಡುಗಡೆ

Update: 2017-09-03 14:08 GMT

ಮಂಗಳೂರು, ಸೆ.3 ನಿಲಾವು ಕಲಾ ವೇದಿಕೆಯು ಹೊರತರುತ್ತಿರುವ ಹುಸೈನ್ ಕಾಟಿಪಳ್ಳ ರಚಿಸಿದ ‘ಅಧ್ಯಕ್ಷರ ರಾಜೀನಾಮೆ’ ಕಥಾ ಸಂಕಲನ ಮತ್ತು ‘ಈದ್ ಮುಬಾರಕ್’ ಬ್ಯಾರಿ ಹಾಡುಗಳ ಡಿವಿಡಿ ಬಿಡುಗಡೆ ಕಾರ್ಯಕ್ರಮವು ಸೆ. 4ರಂದು ಸಂಜೆ 4:30ಕ್ಕೆ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ನಡೆಯಲಿದೆ.

ಶಾಸಕ ಬಿ.ಎ.ಮೊಯ್ದಿನ್ ಬಾವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಲ್‌ಮುಝೈನ್ ಜುಬೈಲ್‌ನ ಆಡಳಿತ ನಿರ್ದೇಶಕ ಝಕರಿಯಾ ಜೋಕಟ್ಟೆ ಪುಸ್ತಕ ಹಾಗು ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಡಿವಿಡಿ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News