ಆರೋಗ್ಯ ಸುರಕ್ಷಾ ಯೋಜನೆ ಅಭಿಯಾನ

Update: 2017-09-27 14:33 GMT

 ಮಂಗಳೂರು, ಸೆ.27: ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರ ನೇತೃತ್ವ ಹಾಗೂ ಕೆಎಂಸಿ ಅತ್ತಾವರ ಇದರ ಸಹಯೋಗದಲ್ಲಿ ಬಜ್ಪೆ ಎಕ್ಕಾರ್‌ನಲ್ಲಿ ಬಿಪಿಎಲ್ ಕಾರ್ಡುದಾರರರಿಗೆ ಆರೋಗ್ಯ ಸುರಕ್ಷಾ ಯೋಜನೆಯ ಸವಲತ್ತುಗಳನ್ನು ಪಡೆಯವ ಅಭಿಯಾನ ನಡೆಸಲಾಯಿತು.

ಈ ಸಂದರ್ಭ ಬಜ್ಪೆಗ್ರಾಪಂ ಅಧ್ಯಕ್ಷೆ ರೋಸಿ ಮಥಾಯಸ್, ಉಪಾಧ್ಯಕ್ಷ ಮುಹಮ್ಮ್ಮದ್ ಶರೀಫ್, ಸದಸ್ಯರಾದ ಸಿರಾಜ್ ಬಜ್ಪೆ, ವೇದಾ ಶೆಟ್ಟಿ, ಜೇಕಬ್ ಪಿರೇರಾ, ಎಕ್ಕಾರ್ ಗ್ರಾಪಂ ಸದಸ್ಯರಾದ ನಫೀಸಾ ಖಾನ್, ಹುಸೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News