ವಾರಸುದಾರರಿಗೆ ಸೂಚನೆ

Update: 2017-09-27 15:18 GMT

 ಉಡುಪಿ, ಸೆ.27: ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಸೆ.20ರಂದು ಒಳರೋಗಿ ಯಾಗಿ ದಾಖಲಾಗಿರುವ ಸುಮಾರು 75 ವರ್ಷ ಪ್ರಾಯದ ಸುಂದರ ಬಿನ್ ವೆಂಕಪ್ಪನಿಟ್ಟೂರು ಕೊಡಂಕೂರು ಎಂಬ ವಿಳಾಸದ ವ್ಯಕ್ತಿ ಚಿಕಿತ್ಸೆ ಫಲಕಾರಿ ಯಾಗದೆ ಸೆ.26ರಂದು ಮೃತಟ್ಟಿದ್ದಾರೆ.

ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯವಾಣಿ ಕೇಂದ್ರವನ್ನು ಅಥವಾ ದೂರವಾಣಿ ಸಂಖ್ಯೆ 0820-2520555ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News