ಅ.1: ಆಕಾಶವಾಣಿಯಲ್ಲಿ ‘ಮೊಹರ್ರಂ’ ಚಿಂತನೆ

Update: 2017-09-29 07:05 GMT

ಮಂಗಳೂರು, ಸೆ.29: ಹಿರಿಯ ಸಾಹಿತಿ ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು ಮೊಹರ್ರಂ 10ರ ಕುರಿತು ಮಂಡಿಸುವ ಚಿಂತನಾ ಕಾರ್ಯಕ್ರಮವು ಮಂಗಳೂರು ಆಕಾಶವಾಣಿಯಲ್ಲಿ ಅ.1ರಂದು ಮುಂಜಾನೆ 6:30ಕ್ಕೆ ಪ್ರಸಾರಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News