ಮುಖ್ಯಮಂತ್ರಿಯ ಪರಿಹಾರ ನಿಧಿಯ ಚೆಕ್ ವಿತರಣೆ
Update: 2017-10-05 13:36 GMT
ಮಂಗಳೂರು, ಅ.5: ವಿಧಾನ ಪರಿಷತ್ನ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರ ಶಿಫಾರಸ್ಸಿನ ಮೇರೆಗೆ ಎಸ್. ಮನ್ವಿತಾರಿಗೆ 2 ಲ.ರೂ. ಪರಿಹಾರ ಧನದ ಚೆಕ್ ವಿತರಿಸಲಾಯಿತು.
ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಜೆ. ನಾಗೇಂದ್ರ ಕುಮಾರ್, ಶಶಿಕಾಂತ್ ಶೆಟ್ಟಿ, ನಇೀನ್ ಸ್ಟೀವನ್, ಪ್ರಕಾಶ್ ಕೊಟ್ಟಾರಿ, ಅನಿಲ್ ಕೊಟ್ಟಾರಿ, ಶೇಖರ್ ಸನಿಲ್, ಸುಧೀರ್ ಆಳ್ವ ತಾದೋಲ್ಯ, ಉದಯ್ ಕೊಟ್ಟಾರಿ ಬಜಾಲ್, ಹಬಿಬುಲ್ಲಾ ಕಣ್ಣೂರು, ಎನ್.ಪಿ. ಮನುರಾಜ್, ಲಿಯೋ ಡಿಸೋಜಾ, ಅನಿಲ್ ತೋರಸ್ ಉಪಸ್ಥಿತರಿದ್ದರು.