ಮಂಜೇಶ್ವರ : ಸಂಸ್ಕೃತಿ ಸಾಹಿತಿ ನೂತನ ಸಮಿತಿ; ಪದಾಧಿಕಾರಿಗಳ ಆಯ್ಕೆ

Update: 2017-10-26 17:27 GMT

ಮಂಜೇಶ್ವರ, ಅ. 26:  ಸಂಸ್ಕಾರ ಸಾಹಿತಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ನೂತನ ಸಮಿತಿ ರೂಪೀಕರಣ ಸಭೆಯು ಹೊಸಂಗಡಿಯ ಹಿಲ್‌ಸೈಡ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಕಬೈಲು ಸತೀಶ್ ಅಡಪ ( ಚೈಯರ್ಮಾನ್ ) , ದಾಮೋದರ ಮಾಸ್ಟರ್ , ಗುರುವಪ್ಪ ಮಂಜೇಶ್ವರ , ವಸಂತ ಮಾಸ್ಟರ್.ಸಿ.ಕೆ ( ವೈಸ್ ಚೈರ್ಮಾನ್ ) , ಆರಿಫ್ ಮಚ್ಚಂಪಾಡಿ ( ಜ.ಕನ್ವೀನರ್ ) ಉಮೇಶ್ ಶೆಟ್ಟಿ ಅಸನಬೈಲು , ಸದಾಶಿವ.ಕೆ , ಮಾಲಿಂಗ ಮಂಜೇಶ್ವರ ( ಜೊತೆ ಕನ್ವೀನರ್ ) , ಜಗದೀಶ್ ಮೂಡಂಬೈಲು ( ಕೋಶಾಧಿಕಾರಿ ) ಹಾಗೂ 25 ಮಂದಿಯ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News