ಶಾಸಕರ ಅನರ್ಹತೆ ರಾಜ್ಯಪತ್ರದಲ್ಲಿ ಪ್ರಕಟ

Update: 2019-07-28 16:16 GMT

ಬೆಂಗಳೂರು, ಜು.28: ರಮೇಶ್ ಜಾರಕಿಹೊಳಿ(ಗೋಕಾಕ್), ಮಹೇಶ್ ಕಮಟಳ್ಳಿ(ಅಥಣಿ) ಹಾಗೂ ಆರ್.ಶಂಕರ್(ರಾಣೆಬೆನ್ನೂರು)ರನ್ನು 15ನೇ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿರುವುದಾಗಿ ಜು.25ರಂದು ಹೊರಡಿಸಿರುವ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News