ಯುವಕ ನಾಪತ್ತೆ

Update: 2019-10-24 16:08 GMT

ಶಂಕರನಾರಾಯಣ, ಅ.24: ಇಲ್ಲಿನ ಬೆದ್ರಕಟ್ಟೆ ಜನತಾ ಕಾಲೋನಿಯ ವಿನಾಯಕ (24) ಎಂಬ ಯುವಕ ಅ.21ರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದು, ಮರುದಿನ ಬೆಳಗ್ಗೆ ನೋಡಿದಾಗ ನಾಪತ್ತೆಯಾಗಿರುವುದಾಗಿ ಯುವಕನ ತಾಯಿ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News