ತಾಯಿ, ಮಗ ನಾಪತ್ತೆ

Update: 2019-11-04 16:25 GMT

ಪಡುಬಿದ್ರಿ, ನ.4: ಪಲಿಮಾರು ಗ್ರಾಮದ ಅವರಾಲುಮಟ್ಟು ನಿವಾಸಿ ರಾಘವೇಂದ್ರ ಆಚಾರ್ಯ ಎಂಬವರ ಪತ್ನಿ ಶಿಲ್ಪಾ(35) ಎಂಬವರು ನ.2ರಂದು ಮಧ್ಯಾಹ್ನ ಹುಷಾರಿಲ್ಲದ ತನ್ನ ತಾಯಿಯನ್ನು ನೋಡಲು ಹೋಗುವುದಾಗಿ ಹೇಳಿ ತನ್ನ ಕಿರಿಯ ಮಗ ವಿಶ್ವಾಸ್(10) ಜೊತೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News