ನ.27: ಕೆ.ಸಿ.ರೋಡ್‌ಗೆ ಪೆರೋಡ್ ಮುಹಮ್ಮದ್ ಅಝ್‌ಹರಿ

Update: 2019-11-24 14:35 GMT

 ಮಂಗಳೂರು, ನ.24: ಕೆ.ಸಿ.ನಗರ ಅಲ್ಹುದಾ ಜುಮಾ ಮಸ್ಜಿದ್ ಕೆ.ಸಿ. ನಗರ ಇದರ 16ನೇ ಸ್ವಲಾತ್ ವಾರ್ಷಿಕದ ಅಂಗವಾಗಿ 3 ದಿನಗಳ ಧಾರ್ಮಿಕ ಪ್ರವಚನದ ಸಮಾರೋಪವು ನ. 27ರಂದು ಸಂಜೆ 7ಗಂಟೆಗೆ ನಡೆಯಲಿದ್ದು, ಖ್ಯಾತ ವಾಗ್ಮಿ ಪೆರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News