ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ

Update: 2019-11-29 16:46 GMT

ಕಾರ್ಕಳ, ನ.29:  ಮದ್ಯಪಾನ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸಾಣೂರು ಗ್ರಾಮದ ಕುಂಟಲ್ಪಾಡಿ ದೂಪದ ಬ್ಯಾಕ್ಯಾರಿನ ಸುರೇಶ್ ದೇವಾಡಿಗ (47) ಎಂಬವರು ತನ್ನ ಮನೆ ಸಮೀಪ ಹೊಸ ಮನೆ ಕಟ್ಟಲು ಹಾಕಿದ ಪಂಚಾಂಗದ ಬಳಿ ವಿಷ ಪದಾರ್ಥ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾದ ಘಟನೆ ನಡೆದಿದೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News