ಪೇಜಾವರ ಶ್ರೀ ಭೇಟಿ ಮಾಡಿದ ನೀರಾ ರಾಡಿಯಾ

Update: 2019-12-20 18:21 GMT

ಉಡುಪಿ: ಶ್ರಿಗಳ ಆರೋಗ್ಯ ವಿಚಾರಿಸಿ ಶುಭ ಹಾರೈಸಿದ ಉ.ಪ್ರ. ಮುಖ್ಯಮಂತ್ರಿ ಆದಿತ್ಯನಾಥ್ ದೂರವಾಣಿ ಮೂಲಕ ಸುದೀರ್ಘ ಮಾತನಾಡಿ ಚಿಕಿತ್ಸೆಯ ಮಾಹಿತಿ ಪಡೆದರು.

ಸಿರಿಗರೆಯ ಡಾ  ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ವಿಹಿಂಪ ಮುಖಂಡ ಕೇಶವ ಹೆಗಡೆ , ಗ್ರಾಮಾಭಿವೃದ್ಧಿ , ಯುವಜನ ಕ್ರೀಡಾ ಮಂತ್ರಿ ಕೆ ಎಸ್ ಈಶ್ವರಪ್ಪ , ಜೈನ‌ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬಾಳೆಗಾರು ಶ್ರೀ ರಘುಭೂಷಣ ತೀರ್ಥರು , ಶಾಸಕ ರಘುಪತಿ ಭಟ್ ಸುನಿಲ್ ಕುಮಾರ್ , ಲಾಲಾಜಿ‌ಮೆಂಡನ್ ಹಾಲಾಡಿ ಶ್ರೀನಿವಾಸ ಶೆಟ್ಟಿ , ವಿದ್ವಾನ್ ಕಟ್ಟಿ ಸತ್ಯಧ್ಯಾನಾಚಾರ್ಯ , ಡಾ ಮೋಹನ ಆಳ್ವ ಮೊದಲಾದವರು ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News