ಮಂಗಳೂರು ಪೊಲೀಸ್ ಕಮಿಷನರ್ ಉಳ್ಳಾಲ ದರ್ಗಾ ಭೇಟಿ

Update: 2020-07-30 14:21 GMT

ಉಳ್ಳಾಲ,ಜು.30: ಮಂಗಳೂರು ನೂತನ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಗುರುವಾರ ಉಳ್ಳಾಲ ದರ್ಗಾ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅವರನ್ನು ಬರಮಾಡಿಕೊಂಡು ಶುಭಹಾರೈಸಿದರು.

ಈ ವೇಳೆ ಎಸ್ ಪಿಯಾಗಿ ಭಡ್ತಿ ಹೊಂದಿರುವ ಉಳ್ಳಾಲ ಇನ್ಸ್ ಪೆಕ್ಟರ್ ಆಗಿದ್ದ ಮಂಜುನಾಥ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ದರ್ಗಾ ಸದಸ್ಯ ಮೊಯ್ದಿನ್ ಹಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News