​ಉಡುಪಿ ತಾಪಂ ಸ್ಥಾಯಿ ಸಮಿತಿಗಳಿಗೆ ಆಯ್ಕೆ

Update: 2020-08-27 16:09 GMT

ಉಡುಪಿ, ಆ.27: ಉಡುಪಿ ತಾಲೂಕು ಪಂಚಾಯತ್‌ನ ವಿವಿಧ ಸ್ಥಾಯಿ ಸಮಿತಿಗಳಿಗೆ ನೂತನ ಪದಾಧಿಕಾರಿಗಳು ಹಾಗೂ ಅಧ್ಯಕ್ಷರ ಆಯ್ಕೆಯನ್ನು ನಡೆಸಲಾಗಿದೆ ಎಂದು ತಾಪಂನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾಮಾಜಿಕ ನ್ಯಾಯ ಸಮಿತಿ: ಶಿಲ್ಪಾ ರವೀಂದ್ರ (ಅಧ್ಯಕ್ಷೆ), ಸುಭಾಷ್ ನಾಯ್ಕ, ರಾಜೇಂದ್ರ ಪಂದುಬೆಟ್ಟು, ರಜನಿ ಆರ್.ಆಂಚನ್, ಸುಲೋಚನಾ (ಎಲ್ಲಾ ಸದಸ್ಯರು).

ಹಣಕಾಸು ಲೆಕ್ಕ ಪರಿಶೋಧಕ ಸಮಿತಿ: ಸಂಧ್ಯಾ ಕಾಮತ್ (ಅಧ್ಯಕ್ಷೆ), ಶರ್ಮಿಳಾ, ಸಂಧ್ಯಾ ಶೆಟ್ಟಿ, ಲಕ್ಷ್ಮೀನಾರಾಯಣ ಪ್ರಭು (ಸದಸ್ಯರು).
ಸಾಮಾನ್ಯ ಸ್ಥಾಯಿ ಸಮಿತಿ: ಶರತ್‌ಕುಮಾರ್ ಬೈಲಕೆರೆ (ಅಧ್ಯಕ್ಷ), ಬೇಬಿ ರಾಜೇಶ್, ಸುಗಂಧಿ ಜಿಯಾನಂದ ಹೆಗ್ಡೆ, ಧನಂಜಯ ಕುಂದರ್ (ಸದಸ್ಯರು).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News