ಬಡರೋಗಿಯ ಮನೆಗೆ ವಿದ್ಯುತ್ ದೀಪ ಸಂಪರ್ಕ

Update: 2020-08-29 15:49 GMT

 ಶಿರ್ವ, ಆ.29: ಬಂಟಕಲ್ಲು ಪೊದಮಲೆ ಎಂಬಲ್ಲಿ ವಿಕಲಚೇತನ ಮಗಳೊಂದಿಗೆ ವಾಸವಾಗಿರುವ ಪಾರ್ಶ್ವವಾಯು ಪೀಡಿತ ಸುನಂದ ಕೇಳ್ಕರ್ ಅವರ ಮನೆಗೆ ಬಂಟಕಲ್ಲು ರಾಜಾಪುರ ಸಾರಸ್ವತ ಯುವವೃಂದದ ವತಿಯಿಂದ ವಿದ್ಯುತ್ ಸಂಪರ್ಕವನ್ನು ಒದಗಿಸಲಾಯಿತು.

ಈ ಸಂದರ್ದಲ್ಲಿ ಯುವವೃಂದದ ಅಧ್ಯಕ್ಷ ವಿಶ್ವನಾಥ್ ಬಾಂದೇಲ್ಕರ್, ಗೌರವಾಧ್ಯಕ್ಷ ಕೆ.ಆರ್.ಪಾಟ್ಕರ್, ಅನಂತರಾಮ ವಾಗ್ಲೆ ಸಡಂಬೈಲು, ಕಾರ್ಯ ದರ್ಶಿ ಆಶೀಷ್ ಪಾಟ್ಕರ್, ಜೊತೆಕಾರ್ಯದರ್ಶಿ ಅಭಿಷೇಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News