ಡಿ.29ರಂದು ಹಸಿ, ಕೋಳಿ ತ್ಯಾಜ್ಯ ನಿರ್ವಹಣಾ ರೈತ ಕಾರ್ಯಾಗಾರ

Update: 2020-12-28 14:18 GMT

ಉಡುಪಿ, ಡಿ.28: ನಗರಸಭೆ ಮತ್ತು ತೋಟಗಾರಿಕಾ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ ನಗರ ಮತ್ತು ಗ್ರಾಮೀಣ ಪ್ರದೇಶದ ಹಸಿ ತ್ಯಾಜ್ಯ ನಿರ್ವಹಣೆಗಾಗಿ ರೈತರನ್ನು ಸಂಯೋಜಿಸುವ ಕಾರ್ಯಗಾರವು ಡಿ.29ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಬ್ರಹ್ಮಲಿಂಗೇಶ್ವರ ರಸ್ತೆಯ ಕೋಡಿ-ಅಲೆವೂರಿ ನಲ್ಲಿ ನಡೆಯಲಿದ್ದು, ರೈತ ಬಾಂಧವರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News