ಎದುರುಪದವು: ಮಸೀದಿಯ ಮಹಾಸಭೆ

Update: 2021-08-14 12:43 GMT

ಮಂಗಳೂರು, ಆ.14: ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿ ಎದುರುಪದವು ಮೂಡುಶೆಡ್ಡೆ ಇದರ 2021-22 ನೇ ವಾರ್ಷಿಕ ಮಹಾಸಭೆಯು ಮಸೀದಿಯ ಸಭಾಂಗಣದಲ್ಲಿ ನೆರವೇರಿತು.

ಮಸೀದಿ ಖತೀಬ್ ನಝೀರ್ ದಾರಿಮಿ ಶಂಬೂರು ಅಧ್ಯಕ್ಷತೆ ವಹಿಸಿದ್ದರು.ಮಸೀದಿಯ ನೂತನ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಹನೀಫ್, ಉಪಾಧ್ಯಕ್ಷರಾಗಿ ಶಾಹುಲ್ ಹಮೀದ್, ಕಾರ್ಯದರ್ಶಿಯಾಗಿ ಮುಹಮ್ಮದ್ ಆರೀಫ್, ಜೊತೆ ಕಾರ್ಯದರ್ಶಿಯಾಗಿ ಜಮಾಲುದ್ದೀನ್, ಕೋಶಾಧಿಕಾರಿಯಾಗಿ ಸಾಜುದ್ದೀನ್, ಸಮಿತಿಯ ಸದಸ್ಯರಾಗಿ ಅಬ್ದುಲ್ ಬಶೀರ್, ಎಪಿ ಇಕ್ಬಾಲ್, ಸಿರಾಜ್ ಮೋನು, ಮುಹಮ್ಮದ್ ಮನ್ಸೂರ್, ಸೈಪುದ್ದೀನ್, ಅಥಾವುಲ್ಲಾ, ಶೇಕ್ ಮೋನು, ಅಹಮ್ಮದ್ ಬಾವ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News