ಪ್ರಧಾನಿ ಮೋದಿ ಸಹೋದರ ಕುದ್ರೋಳಿ ಕ್ಷೇತ್ರಕ್ಕೆ ಭೇಟಿ

Update: 2021-11-20 14:19 GMT

ಮಂಗಳೂರು, ನ. 20: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಸೋಮ ಬಾಯ್ ಮೋದಿ ಶನಿವಾರ ಭೇಟಿ ನೀಡಿದರು.

ಈ ಸಂದರ್ಭ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಹರೀಶ್ ಪೂಜಾರಿ, ವಿಜಯ ಶೆಟ್ಟಿ ಮುಂಬೈ, ಜಯೇಶ್ ಪಟೇಲ್, ಗೋಪಿನಾಥ್, ಗೋಪಾಲಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News