ವಿಧಾನ‌ ಪರಿಷತ್ ಚುನಾವಣೆ; ಕಾರ್ಕಳ ಪುರಸಭಾ ಮತಗಟ್ಟೆಗೆ ಭೇಟಿ‌ ನೀಡಿದ ಮಂಜುನಾಥ್ ಭಂಡಾರಿ

Update: 2021-12-10 06:17 GMT

ಉಡುಪಿ : ವಿಧಾನ‌ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಳ ಪುರಸಭಾ ಮತಗಟ್ಟೆಗೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮತದಾರರನ್ನು ಭೇಟಿ‌ ಮಾಡಿದರು.

ಈ ಸಂದರ್ಭ ಕಾರ್ಕಳ ‌ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪುರಸಭೆಯ ವಿಪಕ್ಷ ನಾಯಕ ಆಶ್ಫಕ್ ಅಹ್ಮದ್, ಸದಸ್ಯರುಗಳಾದ ಶುಭದರಾವ್, ಸೀತಾರಾಮ್, ಸೋಮನಾಥ್, ಪ್ರತಿಮಾ, ಪ್ರವೀಣ್ ಶೆಟ್ಟಿ, ಮಾಜಿ ಸದಸ್ಯ ಸುರೇಂದ್ರ ರಾಣೆ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಬಂಗೇರ, ಸುಶಾಂತ್ ಸುಧಾಕ್, ಕೃಷ್ಣಮೂರ್ತಿ, ಸುನೀಲ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News