​ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

Update: 2021-12-11 16:02 GMT

ಶಂಕರನಾರಾಯಣ, ಡಿ.11: ಆಜ್ರಿ ಗ್ರಾಮದ ಗಾಣದ ಮನೆ ಬೆಳುವಾಣ ನಿವಾಸಿ ಮಾದೇವ ಗಾಣಿಗ ಎಂಬವರ ಮಗ ನಾಗರಾಜ ಗಾಣಿಗ(37) ಎಂಬವರು ಡಿ.8ರಂದು ಕುಂದಾಪುರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು: ಯಡ್ತರೆ ಗ್ರಾಮದ ಯೋಜನಾ ನಗರ ನಿವಾಸಿ ಪುಟ್ಟರಾಜು (71) ಎಂಬವರು ಡಿ.3ರಂದು ರಾತ್ರಿ ಮನೆ ಬಿಟ್ಟು ಹೋದವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News