ಅಮೆಮ್ಮಾರ್ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

Update: 2022-07-10 04:57 GMT

ಫರಂಗಿಪೇಟೆ, ಜು.10: ಬದ್ರಿಯಾ ಜುಮ್ಮಾ ಮಸೀದಿ ಅಮೆಮ್ಮಾರ್ ವತಿಯಿಂದ ಸಂಭ್ರಮದ ಬಕ್ರೀದ್ ಹಬ್ಬ ಆಚರಿಸಲಾಯಿತು.

ಖತೀಬ್ ಮೊಹಮ್ಮದ್ ಅಲಿ ಇರ್ಫಾನಿ ಈದ್ ಸಂದೇಶ ನೀಡಿದರು. ಮುಅಲ್ಲಿಮ್ ಇಸ್ಮಾಯಿಲ್ ಯಮಾನಿ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ, ಉಪಾಧ್ಯಕ್ಷ ಎಫ್. ಎ ಖಾದರ್, ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಕಾರ್ಯದರ್ಶಿ ಮೊಹಮ್ಮದ್ ಶಾಫಿ, ಕೋಶಾಧಿಕಾರಿ ಅಬ್ದುಲ್ ರಜಾಕ್, ಲೆಕ್ಕಪರಿಶೋಧಕ ಬಶೀರ್ ತಂಡೇಲ್ ಸದಸ್ಯರಾದ ಹೈದರ್, ಇಕ್ಬಾಲ್, ಸಿದ್ದೀಕ್, ಉಸ್ಮಾನ್, ಎಮ್. ಎಸ್, ಹನೀಫ್, ಅಬ್ದುಲ್ ಕುಞ, ಜಮಾಲ್, ಇಬ್ರಾಹಿಂ, ಕಾದರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News