ಕೆಪಿಸಿಸಿಯಿಂದ ರಕ್ಷಣಾ ಕಾರ್ಯಕರ್ತರ ನಿಯೋಜನೆ

ತನ್ನ ನೂರಾರು ಕಾರ್ಯಕರ್ತರನ್ನು ವಯನಾಡಿನಲ್ಲಿ ರಕ್ಷಣಾ ಕಾರ್ಯಗಳಿಗಾಗಿ ಬಳಸಲಾಗುವುದು ಎಂದು ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ ಹೇಳಿದೆ.

ಸಂತ್ರಸ್ತರಿಗೆ ಅಗತ್ಯ ಔಷಧಿಗಳು, ಬಟ್ಟೆಬರೆ ಮತ್ತು ಆಹಾರವನ್ನು ಒದಗಿಸಲು ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ಕೇರಳ ಕಾಂಗ್ರೆಸ್‌ ಅಧ್ಯಕ್ಷ ಕೆ ಸುಧಾಕರನ್‌ ಹೇಳಿದ್ದಾರೆ.

Update: 2024-07-30 06:53 GMT

Linked news