ಹಾಸನಕ್ಕೆ ಹೋದವರು ನಾಪತ್ತೆ

Update: 2023-06-26 16:29 GMT

ಹೆಬ್ರಿ, ಜೂ.26: ಹೆಬ್ರಿ ಗ್ರಾಮದ ಬಡಾಗುಡ್ಡೆ ಕೊರಗ ಕಾಲೋನಿ ನಿವಾಸಿ ಗಣೇಶ್ ಕೊರಗ (46) ಎಂಬವರು ಜೂ.23ರಂದು ಹಾಸನಕ್ಕೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News