ಸಾರಿಗೆ ಉದ್ಯಮಿ ರಘುವೀರ್ ನಿಧನ

Update: 2023-08-18 16:37 GMT

ಮಂಗಳೂರು: ನಗರದ ಡೊಂಗರಕೇರಿ ನಿವಾಸಿ, ಸಾರಿಗೆ ಉದ್ಯಮಿ ರಘುವೀರ್ ಎಸ್.ಡೊಂಗರಕೇರಿ (74) ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಕಳೆದ ಹಲವು ವರ್ಷಗಳಿಂದ ‘ಪ್ರಗತಿ ಬಸ್’ ಸಾರಿಗೆ ಉದ್ಯಮ ನಡೆಸುತ್ತಿದ್ದ ಇವರು ಜಿಲ್ಲಾ ಗಾಣಿಗ ಸಂಘದ ಹಿರಿಯ ಸದಸ್ಯರಾಗಿದ್ದರು. ಮೃತರ ಅಂತ್ಯಕ್ರಿಯೆ ಮಣ್ಣಗುಡ್ಡ ಸಹೋದರಿ ಮನೆಯ ಬಳಿ ಶನಿವಾರ ಪೂ.11.30ಕ್ಕೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಎಂ. ಅಹ್ಮದ್
ವೀಣಾ ರಾವ್
ಖತೀಜಮ್ಮ