ಮಾಧ್ಯಮಗಳಲ್ಲಿ ಕೌಟುಂಬಿಕ ಕಲಹ ಅಂತ ಹೇಳ್ತಿದ್ದಾರೆ, ಕೇಳಿ ಶಾಕ್ ಆಯ್ತು..: ನೂರ್ ಮುಹಮ್ಮದ್ | Udupi

Update: 2023-11-14 09:27 GMT

"ಎಲ್ಲರ ಮೊಬೈಲ್ ಗಳನ್ನು ಪರಿಶೀಲಿಸಿದ್ದಾರೆ,

ಸ್ವಲ್ಪ ಮಾಹಿತಿ ಸಿಕ್ಕಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.."

► "ತನಿಖೆಗೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇನೆ.."

► "ಮನೆ ಸುತ್ತಲಲ್ಲಿರುವರೆಲ್ಲಾ ಈಗ ಇಲ್ಲಿ ಇರೋಕೆ ಭಯಪಡ್ತಿದ್ದಾರೆ.."

► ಉಡುಪಿ : ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ : ಮನೆಯ ಯಜಮಾನ ನೂರ್ ಮುಹಮ್ಮದ್ ಹೇಳಿಕೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News