ಉಳ್ಳಾಲ: ರಬೀಹ್ ಮಾಸಾಚರಣೆ‌ ಕಾರ್ಯಕ್ರಮದ ಸಮಾರೋಪ

Update: 2024-10-05 11:28 GMT

ಉಳ್ಳಾಲ: ಕಿನ್ಯ ರೇಂಜ್ ವತಿಯಿಂದ ರಬೀಹ್ ಮಾಸಾಚರಣೆ‌ ಕಾರ್ಯಕ್ರಮದ ಸಮಾರೋಪ ಸಮಾರಂಭ ಪನೀರ್ ತರ್ಬಿಯತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಪ್ರಯುಕ್ತ ಗ್ರ್ಯಾಂಡ್ ಮೌಲಿದ್ ಮಜ್ಜಿಸ್ ,ಸಾಮಾನ್ಯ ಮಹಾಸಭೆ, ಹುಬ್ಬುರ್ರಸೂಲ್ ಪ್ರಭಾಷಣ ಕಾರ್ಯಕ್ರಮ ನಡೆಯಿತು.

ಸಯ್ಯದ್ ಅಮೀರ್ ತಂಙಳ್ ದುಆ ನೆರವೇರಿಸಿದರು. ಸಯ್ಯಿದ್ ಬಾತಿಷ್ ತಂಙಳ್ ಗ್ರ್ಯಾಂಡ್ ಮೌಲಿದ್ ಮಜ್ಜಿಸ್ ನ ನೇತೃತ್ವ ವಹಿಸಿದ್ದರು. ಜಮಾಅತ್ ಅಧ್ಯಕ್ಷ ಹುಸೈನ್ ಕುಂಞಿ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಹುಬ್ಬುರ್ರಸೂಲ್ ಪ್ರಭಾಷಣ ಕಾರ್ಯಕ್ರಮ ದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಮಸ್ತ ಮುದರ್ರಿಬ್ ಸಿರಾಜುದ್ದೀನ್ ಹುದವಿ, ಕಿನ್ಯ ರೇಂಜ್ ಮುಫತ್ತಿಸ್ ಜೆ.ಪಿ.ಮೊಹಮ್ಮದ್ ದಾರಿಮಿ,ಮುಫತಿಸ್ ಮೊಹಮ್ಮದ್ ಹನೀಫ್ ದಾರಿಮಿ, ಅಬ್ದುಲ್ ಮಜೀದ್ ದಾರಿಮಿ ಕಿನ್ಯ, ಅಬ್ದುಲ್ ರಝಾಕ್ ಫೈಝಿ, ಇಕ್ಬಾಲ್ ಫೈಝಿ ಕುವೈಟ್, ಜಾಬೀರ್ ಫೈಝಿ ಅಸೈ,ಅಬೂಬಕ್ಕರ್ ದಾರಿಮಿ, ಕಿನ್ಯ ರೇಂಜ್ ಜಮೀಯತುಲ್ ಮುಅಲ್ಲಿಮೀನ್ ಅಬ್ದುಲ್ ಲತೀಫ್ ದಾರಿಮಿ, ಫಾರೂಕ್ ದಾರಿಮಿ ಕಿನ್ಯ, ಶರೀಫ್ ಲತೀಫಿ, ಆಸೀಫ್ ಅಝ್ ಅರಿ, ಅಲಿ ನೌಫಲ್ ಸ ಅದಿ, ಅಬ್ದುಲ್ ರಹಿಮಾನ್ ಫೈಝಿ, ಅಶ್ರಫ್ ಅರ್ಶದಿ, ಅಕ್ಬರ್ ಅಲಿ ಮದನಿ, ಶಾಹುಲ್ ಹಮೀದ್ ಅರ್ಶದಿ, ಇರ್ಶಾದ್ ಅಝ್ ಅರಿ, ಹಾಫೀಲ್ ಕುತುಬಿ, ಮೆನೇಜ್ ಮೆಂಟ್ ಅಧ್ಯಕ್ಷ ಇಬ್ರಾಹಿಂ ಕೊಣಾಜೆ, ಕಾರ್ಯದರ್ಶಿ ಫಾರೂಕ್ ಕಿನ್ಯ, ಪನೀರ್ ಜಮಾಅತ್ ಅಧ್ಯಕ್ಷ ಹುಸೈನ್ ಕುಂಞಿ ಹಾಜಿ, ಕಾರ್ಯದರ್ಶಿ ಇಸ್ಮಾಯಿಲ್ ಪನೀರ್, ಮದ್ರಸ ಉಸ್ತುವಾರಿ ಬಶೀರ್ ಹಾಜಿ ಜಂಇಯತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ಮೊಹಮ್ಮದ್ ಹನೀಫ್ ಎಸ್ ಬಿ, ಅಬೂಬಕ್ಕರ್ ಹಾಜಿ ಸ್ವಾಗತ್, ಸಿತಾರ್ ಮಜೀದ್ ಹಾಜಿ, ಹೈದರ್ ಪರ್ತೀಪ್ಪಾಡಿ, ಏಷ್ಯನ್ ಬಾವಾ ಹಾಜಿ ಮತ್ತಿತರರು ಉಪಸ್ಥಿತರಿದ್ದರು.

ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಹುಬ್ಬುರ್ರಸೂಲ್ ಪ್ರಭಾಷಣ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News