ಉಳ್ಳಾಲ: ಎಸ್ ಎಮ್ ರಶೀದ್ ಹಾಜಿಗೆ ಸನ್ಮಾನ

Update: 2024-01-11 09:21 GMT

ಉಳ್ಳಾಲ: ಅಲ್ ಮದ್ರಸತುಲ್ ಅಝ್ಝಹರಿಯ್ಯಾ ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಉಮರಾ ನಾಯಕ ಹಾಜಿ ಎಸ್ ಎಮ್ ರಶೀದ್ ಅವರನ್ನು ಓ ಖಾಲಿದ್ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್ ನ ನಾಯಕರಾದ ಪಿ.ಎಸ್. ಮುಹಮ್ಮದ್ ಸಖಾಫಿ, ಸಿದ್ದೀಕ್ ಕೊಳಕೆ, ಇರ್ಷಾದ್ ಹಾಜಿ ಗೂಡಿನಬಳಿ, ಅಲ್ತಾಫ್ ಕುಂಪಲ, ಮುಹಮ್ಮದ್ ರಫೀಕ್ ಕಿಸ್ವ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News