ನ.4ರಂದು ಧಾರ್ಮಿಕ ಪ್ರವಚನ

Update: 2023-11-02 16:01 GMT

ಉಡುಪಿ, ನ.2: ಜಮೀಯತೆ ಅಹ್ಲೆ ಹದೀಸ್ ಉಡುಪಿ ಶಾಖೆ ವತಿಯಿಂದ ಇಸ್ಲಾಮಿ ವಿದ್ವಾಂಸ ಶೇಕ್ ಸನಾವುಲ್ಲಾಹ್ ಉಮ್ರಿ ನಝೀರಿ ಅವರಿಂದ ಜೀವನದ ಉದ್ದೇಶ ಎಂಬ ವಿಷಯದ ಕುರಿತು ಪ್ರವಚನ ಕಾರ್ಯಕ್ರಮ ನ.4ರಂದು ಮಗ್ರಿಬ್ ನಮಾಝಿನ ನಂತರ ಕುಂಜಿಬೆಟ್ಟುವಿನ ಮಸ್ಜೀದ್ ಎ ಉಸ್ಮಾನ್ ಬಿನ್ ಅಫ್ಫಾನ್‌ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News