ಯುವಕ ಆತ್ಮಹತ್ಯೆ

Update: 2024-08-28 15:43 GMT

ಶಂಕರನಾರಾಯಣ, ಆ.28: ಚಾಲಕ ವೃತ್ತಿ ಮಾಡಿಕೊಂಡಿದ್ದ ಕುಳುಂಜೆ ಗ್ರಾಮದ ಬಾಕುಡಿ ನಿವಾಸಿ ಬೋಜು ಎಂಬವರ ಮಗ ಉದಯ(37) ಎಂಬವರು ಮಾನಸಿಕ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆ.28ರಂದು ಬೆಳಗ್ಗೆ ತೋಟದ ಲ್ಲಿರುವ ಆವರಣ ಇಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News