ಮಂಗಳೂರು: ಡಾ. ಸಿ.ಪಿ.ಅಬ್ದುಲ್ ರಶೀದ್ ನಿಧನ

Update: 2024-07-01 08:57 GMT

ಮಂಗಳೂರು: ಡಾ. ಸಿ.ಪಿ.ಅಬ್ದುಲ್ ರಶೀದ್ (ಹೈಲ್ಯಾಂಡ್ಸ್ ಆಸ್ಪತ್ರೆಯ ನಿರ್ದೇಶಕ ಅಬ್ದುಲ್ ರಹಮಾನ್ ಅವರ ಸಹೋದರ) ಅವರು ಸೋಮವಾರ ಮಧ್ಯಾಹ್ನ ನಿಧನರಾದರು.

ಮೃತದೇಹವನ್ನು ಮಧ್ಯಾಹ್ನ 3.30 ರ ಸುಮಾರಿಗೆ ಜೆಪ್ಪುವಿನ ಮೋರ್ಗನ್ಸ್ ಗೇಟ್ ನ ಪಿಎಲ್ ಕಾಂಪೌಂಡ್ "ಸೆರೆಂದೀಬ್" ನಿವಾಸಕ್ಕೆ ತರಲಾಗುವುದು.

ಜೆಪ್ಪು ಜುಮಾ ಮಸೀದಿಯಲ್ಲಿ ಮಗ್ರಿಬ್ ನಮಾಝ್ ನಂತರ ದಫನ ಕ್ರಿಯೆ ‌ ನಡೆಯಲಿದೆ ಎಂದು ಕುಟುಂದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News