ರಾಜನಾಥ್ ಭಾಷಣಕ್ಕೆ ನಿಷೇಧ ಹೇರಿಲ್ಲ: ಸರಕಾರದ ಸ್ಪಷ್ಟನೆ

Update: 2016-08-04 16:46 GMT

ಹೊಸದಿಲ್ಲಿ, ಆ.4: ಇಸ್ಲಾಮಾಬಾದ್‌ನ ಸಾರ್ಕ್ ಸಚಿವರ ಸಮ್ಮೇಳನದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಮಾಡಿದ ಭಾಷಣದ ಪ್ರಸಾರಕ್ಕೆ ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ನಿಷೇಧ ಹೇರಿಲ್ಲ ಎಂದು ಭಾರತ ಸರಕಾರದ ಮೂಲಗಳು ಸ್ಪಷ್ಟಪಡಿಸಿವೆ.

ಆತಿಥೇಯ ರಾಷ್ಟ್ರದ ಉದ್ಘಾಟನಾ ಹೇಳಿಕೆ ಬಹಿರಂಗ ಹಾಗೂ ಮಾಧ್ಯಮಗಳಿಗೆ ಮುಕ್ತವಾಗಿದೆ. ಆದರೆ, ಉಳಿದ ಕಲಾಪಗಳು ಪ್ರತ್ಯೇಕವಾಗಿ ನಡೆಯುತ್ತವೆ. ಇದು ಹಿಂದಿನಿಂದ ಬಂದ ಪದ್ಧತಿಯೆಂದು ಸರಕಾರಿ ಮೂಲಗಳು ಸ್ಪಷ್ಟನೆ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News