ಶಾಸಕರ ಅನರ್ಹತೆ ಪ್ರಜಾಪ್ರಭುತ್ವದ ಜಯ: ದಿನೇಶ್ ಗುಂಡೂರಾವ್

Update: 2019-07-28 14:33 GMT

ಬೆಂಗಳೂರು, ಜು.28: ಜನಾದೇಶಕ್ಕೆ ಪೂರಕವಾಗಿ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರ ಸಲಹೆಯಂತೆ ಸಂವಿಧಾನ ಬದ್ಧವಾಗಿ ರಚನೆಯಾದ ಮೈತ್ರಿ ಸರಕಾರ ಪತನವಾಗಲು ಕಾರಣರಾದ ಶಾಸಕರ ಅನರ್ಹತೆ ಪ್ರಜಾಪ್ರಭುತ್ವದ ಜಯ. ರಾಜ್ಯ ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾಗಿ ಪಕ್ಷಕ್ಕೆ ಮತ್ತು ಜನತೆಗೆ ದ್ರೋಹ ಎಸಗಿದವರಿಗೆ ಸೂಕ್ತ ಶಿಕ್ಷೆಯಾಗಿದೆ. ಸತ್ಯಮೇವ ಜಯತೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News