VIDEO- ನಾನು ಸತ್ತಮೆಲೆ ಇಲ್ಲೇ ಮಣ್ಣು ಮಾಡಿ....: ಶಿಗ್ಗಾವಿಯಲ್ಲಿ ಗದ್ಗದಿತರಾದ ಸಿಎಂ ಬೊಮ್ಮಾಯಿ ಹೇಳಿದ್ದೇನು?

Update: 2022-12-18 06:46 GMT

ಶಿಗ್ಗಾಂವಿ : 'ಯಾವ ಜನ್ಮದ ಪುಣ್ಯವೋ ಏನೋ.. ಈ ಕ್ಷೇತ್ರದ ಮಗನಾಗಿದ್ದೇನೆ. ನಾನು ಮೊದಲ‌ ಚುನಾವಣೆಯಲ್ಲಿ ಘೋಷಿಸಿದ್ದೆ. ನಾನು ಸತ್ತ ಮೇಲೆ ಇದೇ ಕ್ಷೇತ್ರದಲ್ಲಿ ನನ್ನನ್ನು ಹೂಳಿ ಎಂದು. ಈಗಲೂ ಹೇಳುತ್ತೇನೆ ನಾನು ಸತ್ತರೆ ಇಲ್ಲೇ ಹೂಳಬೇಕು…' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣೀರು ಹಾಕಿದ್ದಾರೆ.

ಶನಿವಾರ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಆಯೋಜಿಸಿದ್ದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ,ಮಾತನಾಡುವಾಗ ಬಾವುಕರಾಗಿ ಕಣ್ಣೀರು ಹಾಕಿದ್ದಾರೆ. 

Full View

Similar News