ಕನ್ನಡ ಪ್ರಭ ವರದಿಗಾರ ಆನಂದ ಸವದಿಗೆ ʼರಾಮನಾಥ ಗೊಯಂಕಾʼ ಪ್ರಶಸ್ತಿ

Update: 2024-03-19 19:02 GMT

 ಅನಂದ ಸವದಿ

ಬೆಂಗಳೂರು: ಇಂಡಿಯನ್‌ ಎಕ್ಸ್‌ ಪ್ರೆಸ್‌ ಗ್ರೋಪ್‌ ನ ʼರಾಮನಾಥ ಗೊಯೆಂಕಾʼ ಪ್ರತಿಷ್ಠಾನ 2021 - 22ರ ವಾರ್ಷಿಕ ಪ್ರಶಸ್ತಿ ಘೋಷಿಸಿದ್ದು, ಪಿಎಸ್‌ ಐ ಅಕ್ರಮ ಭೇದಿಸಿದ್ದ ಕನ್ನಡ ಪ್ರಭ ದಿನಪತ್ರಿಕೆಯ ಯಾದಗಿರಿ ವರದಿಗಾರ ಅನಂದ ಸವದಿಗೆ  ಪ್ರಾದೇಶಿಕ ಬಾಷಾ ವಿಭಾಗದಲ್ಲಿ ಪ್ರತಿಷ್ಠಿತ ʼರಾಮನಾಥ ಗೊಯೆಂಕಾʼ ಪ್ರಶಸ್ತಿ ಲಭಿಸಿದೆ.

ದಿಲ್ಲಿಯಲ್ಲಿ ಅವರಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಪ್ರತಿಷ್ಠಿತ  ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News